Mungaru Early Entry: 14ಕ್ಕೆ ಮುಂಗಾರು ಪ್ರವೇಶ? ಮೇ ತಿಂಗಳು ವಾಡಿಕೆಗಿಂತ ಹೆಚ್ಚು ಮಳೆ

Mungaru Early Entry: ಮೇ 14-16ರೊಳಗೆ ಮುಂಗಾರು ಅಂಡಮಾನ್ ತಲುಪುವ ಸಾಧ್ಯತೆ ಇದ್ದು; ಈ ಬಾರಿ ಮೇ ತಿಂಗಳಲ್ಲಿ ವಾಡಿಕೆಗಿಂತ 110% ಹೆಚ್ಚು ಮಳೆಯಾಗಲಿದೆ ಎನ್ನಲಾಗುತ್ತಿದೆ. ಪೂರ್ಣ ವಿವರ ಇಲ್ಲಿ ಓದಿ… ದೇಶದಾದ್ಯಂತ ಬಿರುಬಿಸಿಲಿನ ತಾಪಮಾನದಿಂದ ಜನತೆ ತತ್ತರಿಸುತ್ತಿರುವ ಈ ಸಮಯದಲ್ಲಿ, ಹವಾಮಾನ ಇಲಾಖೆಯಿಂದ (IMD – India Meteorological Department) ಬಂದಿರುವ ಹೊಸ ಮುನ್ಸೂಚನೆ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡುವಂತಿದೆ. ಈ ವರ್ಷ ಮುಂಗಾರು (Monsoon) ಸಾಮಾನ್ಯಕ್ಕಿಂತ ಬೇಗ ಪ್ರವೇಶಿಸುವ ಸಾಧ್ಯತೆ ಇದ್ದು, ಮೇ ತಿಂಗಳಲ್ಲೇ … Read more

Super El Nino: ಹೆಚ್ಚಿದ ತಾಪಮಾನ ಈ ವರ್ಷ ಬರಗಾಲದ ಛಾಯೆ? | ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

Super El Nino: ಈ ವರ್ಷ ಹೆಚ್ಚಿದ ತಾಪಮಾನ ಮತ್ತು ಸೂಪರ್ ಎಲ್ ನಿನೋ ಪರಿಣಾಮದಿಂದ ಭಾರತದಲ್ಲಿ ಬರದ ಭೀತಿ ಹೆಚ್ಚಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಈ ವರ್ಷ ಬೇಸಿಗೆಯ ತಾಪಮಾನ (Heat Wave) ಸಾಮಾನ್ಯಕ್ಕಿಂತ ತುಂಬಾ ಹೆಚ್ಚಾಗಿ ಕಂಡುಬರುತ್ತಿರುವುದು ದೇಶದ ಜನರನ್ನು ಕಂಗೆಡಿಸಿದೆ. ಅವಧಿಗೂ ಮುನ್ನವೇ ಆರಂಭವಾದ ಬಿರುಬೇಸಿಗೆ (Early Summer Impact) ಜನಜೀವನವನ್ನು ಅಸ್ತವ್ಯಸ್ತಗೊಳಿಸಿಜe. ಇದೇ ಸಮಯದಲ್ಲಿ ಭೀಕರ ಬರಗಾಲದ (Drought Risk) ಭೀತಿ ದೇಶದ ಮುಂದೆ ದೊಡ್ಡ ಪ್ರಶ್ನೆಯಾಗಿ ನಿಂತಿದೆ. … Read more

Karnataka Weather Forecast: ಕರ್ನಾಟಕದ 8 ಜಿಲ್ಲೆಗಳಲ್ಲಿ 5 ದಿನ ಭಾರಿ ಮಳೆ | ಏಪ್ರಿಲ್ 10ರವರೆಗೆ ಮಳೆ ಮುನ್ಸೂಚನೆ

Karnataka Weather Forecast: ಏಪ್ರಿಲ್ 10ರವರೆಗೆ ರಾಜ್ಯದ 8 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ನಿಮ್ಮ ಊರಿನ ಹವಾಮಾನ ವರದಿ ಇಲ್ಲಿ ಓದಿ… ಈ ಬಾರಿಯ ಬೇಸಿಗೆ ಶುರುವಾಗುತ್ತಲೇ ತನ್ನ ರೌದ್ರಾವತಾರವನ್ನು ತೋರಿಸಲಾರಂಭಿಸಿದೆ. ಮುಂಜಾನೆ ಹತ್ತು ಗಂಟೆಗೇ ನೆತ್ತಿ ಸುಡುವ ಸೂರ್ಯ, ಮಧ್ಯಾಹ್ನದ ಹೊತ್ತಿಗೆ ಅಕ್ಷರಶಃ ಬೆಂಕಿ ಕಾರುತ್ತಿದ್ದಾನೆ. ಬಿಸಿಲಿನ ಝಳಕ್ಕೆ (Summer Heat) ಸಿಲುಕಿ ಜನಸಾಮಾನ್ಯರು, ರೈತರು ಹಾಗೂ ಮೂಕ ಪ್ರಾಣಿ-ಪಕ್ಷಿಗಳು ಹೈರಾಣಾಗಿವೆ. ಇದನ್ನೂ ಓದಿ: Punjab … Read more

Rain Forecast March: ರಾಜ್ಯದಲ್ಲಿ ಮಾರ್ಚ್ 27ರ ವರೆಗೆ ಮಳೆ ಮುನ್ಸೂಚನೆ | 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್

Rain Forecast March: ರಾಜ್ಯದಲ್ಲಿ 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಣೆ. ಮಾರ್ಚ್ 27ರವರೆಗೆ ಗಾಳಿ, ಗುಡುಗು-ಮಿಂಚು ಸಹಿತ ಮಳೆ ಮುನ್ಸೂಚನೆ. ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿರುವ ನಡುವೆಯೇ ರಾಜ್ಯದ ಹಲವೆಡೆ ಅಕಸ್ಮಾತ್ ಮಳೆಯ ಚಟುವಟಿಕೆ ಆರಂಭವಾಗಿದ್ದು, ಜನರಲ್ಲಿ ಸ್ವಲ್ಪ ತಂಪಿನ ಅನುಭವ ನೀಡಿದರೂ ಹವಾಮಾನ ಅಸ್ಥಿರತೆಯ ಸಂಕೇತವಾಗಿದೆ. ಈ ಹಿನ್ನೆಲೆ, ಹವಾಮಾನ ಇಲಾಖೆ (Meteorological Department) ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ (Yellow Alert) ಘೋಷಿಸಿದೆ. … Read more

Desi Cow 20 Litres Milk: ₹15,000ದಲ್ಲಿ ದಿನಕ್ಕೆ 20 ಲೀಟರ್ ಹಾಲು ನೀಡುವ ದೇಸಿ ಹಸು | ರೈತರಿಗೆ ಬಂಪರ್ ಅವಕಾಶ | ಸಂಪೂರ್ಣ ಮಾಹಿತಿ

Desi Cow 20 Litres Milk: ₹15 ಸಾವಿರದಲ್ಲಿ ದಿನಕ್ಕೆ 15-20 ಲೀಟರ್ ಹಾಲು ನೀಡುವ ದೇಸಿ ಹಸುಗಳ ಅಭಿವೃದ್ಧಿ ಯೋಜನೆಯೊಂದು ರೂಪಗೊಳ್ಳುತ್ತಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆ (Dairy Farming) ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿದೆ. ಹೆಚ್ಚು ಹಾಲು ಉತ್ಪಾದನೆ ನೀಡುವ ಹಸುಗಳತ್ತ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇದೇ ಕಾರಣದಿಂದ ಜೆರ್ಸಿ (Jersey) ಮತ್ತು ಹೋಲ್ಸ್ಟೀನ್ ಫ್ರೀಸಿಯನ್ (Holstein Friesian – HF) ತಳಿಗಳು ಗ್ರಾಮೀಣ ಮನೆಗಳಲ್ಲಿ … Read more

Karnataka Weather Update: ಸುಡುಬಿಸಿಲಿನ ಮಧ್ಯೆ ಭಾರಿ ಮಳೆ ಎಂಟ್ರಿ | ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

Karnataka Weather Update: ಮಾರ್ಚ್ 15ರವರೆಗೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಗಾಳಿ, ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ… ಮಾರ್ಚ್ ತಿಂಗಳು ಆರಂಭವಾಗುತ್ತಿವಾಗುತ್ತಿದ್ದಂತೆಯೇ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯ ಭಾಗದಲ್ಲಿ ಬೇಸಿಗೆಯ ತೀವ್ರತೆ ಹೆಚ್ಚಾಗುವುದು ಕಂಡುಬರುತ್ತದೆ. ಆದರೆ ಈ ಬಾರಿ ಮಾರ್ಚ್ ಮೊದಲ ವಾರದಲ್ಲೇ ಸುಡುಬಿಸಿಲು (Summer Heat) ತೀವ್ರವಾಗಿದ್ದು ಜನರು ಈಗಾಗಲೇ ಉಷ್ಣತೆಯ … Read more

Milk Incentive Increase: ಫೆಬ್ರವರಿ 21ರಿಂದ ಹಾಲಿನ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ ₹1 ಹೆಚ್ಚಳ | ಹೈನುಗಾರರಿಗೆ ಬೇಸಿಗೆ ಗಿಫ್ಟ್

Milk Incentive Increase: ಫೆಬ್ರವರಿ 21ರಿಂದ ಹಾಲು ಒಕ್ಕೂಟಗಳು ರೈತರ ಪ್ರತಿ ಲೀಟರ್ ಹಾಲಿಗೆ ₹1 ಪ್ರೋತ್ಸಾಹಧನ ಹೆಚ್ಚಳ ಮಾಡಲಿವೆ. ಬೇಸಿಗೆಯಲ್ಲಿ ಹೈನುಗಾರರಿಗೆ ಇದು ದೊಡ್ಡ ನೆರವಾಗಲಿದ್ದು; ಈ ಕುರಿತ ಸಂಪೂರ್ಣ ವಿವರ ಇಲ್ಲಿ… ರಾಜ್ಯದಲ್ಲಿ ಬೇಸಿಗೆ (Summer Season) ಆರಂಭವಾಗುತ್ತಿದ್ದಂತೆ ಹೈನುಗಾರಿಕೆ (Dairy Farming) ಕ್ಷೇತ್ರದಲ್ಲಿ ಸಂಕಷ್ಟದ ಪರಿಸ್ಥಿತಿ ಉಂಟಾಗಿದೆ. ಉಷ್ಣಾಂಶ (Temperature) ಏರಿಕೆಯಿಂದ ಹಸಿರು ಮೇವಿನ (Green Fodder) ಕೊರತೆ ಹೆಚ್ಚಾಗಿದೆ. ಜೊತೆಗೆ ಬಿಸಿಲಿನ ಬೇಗೆಯಿಂದ ಹಾಲಿನ ಫ್ಯಾಟ್ ಪ್ರಮಾಣ (Milk Fat Percentage) … Read more

Halina Protsahadhana: ಹಾಲಿನ ಪ್ರೋತ್ಸಾಹಧನಕ್ಕೆ ₹2 ಹೆಚ್ಚಳ | ಹೈನುಗಾರರನ್ನು ಪ್ರೋತ್ಸಾಹಿಸಲು ಹಾಲು ಒಕ್ಕೂಟಗಳ ಚಿಂತನೆ

Halina Protsahadhana: ರಾಜ್ಯದಲ್ಲಿ ಹೈನುಗಾರ ರೈತರಿಗೆ ಪ್ರತಿ ಲೀಟರ್ ಹಾಲಿಗೆ ನೀಡಲಾಗುವ ಪ್ರೋತ್ಸಾಹಧನವನ್ನು ₹2 ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ… ರಾಜ್ಯದಲ್ಲಿನ ಹೈನುಗಾರ ರೈತರಿಗೆ (dairy farmers) ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಈಗಾಗಲೇ ಪ್ರತಿ ಲೀಟರ್ ಹಾಲಿಗೆ ₹5 ಪ್ರೋತ್ಸಾಹಧನ (incentive) ನೀಡಲಾಗುತ್ತಿದ್ದರೆ, ಅದಕ್ಕೆ ಇನ್ನೂ ₹2 ಹೆಚ್ಚಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಬಮೂಲ್ (BAMUL) ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಮಾಹಿತಿ ನೀಡಿದ್ದಾರೆ. … Read more

Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…

ಬೆಳೆನಷ್ಟವಾದಾಗ ರೈತರಿಗೆ ಬೆಳೆ ವಿಮೆ (Bele Vime) ಯೋಜನೆ ದೊಡ್ಡ ಆಸರೆಯಾಗುತ್ತದೆ. ಆದರೆ, ಬಹಳಷ್ಟು ರೈತರಿಗೆ ಬೆಳೆನಷ್ಟವಾದರೂ ಹಣ ಜಮೆ ಆಗುತ್ತಿಲ್ಲ. ಅದಕ್ಕೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ… ಇಂದು ಬಹುತೇಕ ರೈತರು ಬೆಳೆ ವಿಮೆ (Crop Insurance) ಮಾಡಿಸುತ್ತಿದ್ದಾರೆ. ಆದರೆ ಬೆಳೆ ಸಂಪೂರ್ಣವಾಗಿ ಹಾನಿಯಾದರೂ ಸಹ ‘ನನಗೆ ಇನ್ನೂ ಬೆಳೆ ವಿಮೆ ಹಣ ಜಮೆಯಾಗಿಲ್ಲ’ ಎಂಬ ಪ್ರಶ್ನೆ ಬಹುತೇಕ ರೈತರನ್ನು ಕಾಡುತ್ತಿದೆ. ಇದಕ್ಕೆ ಕಾರಣ ರೈತರ ತಪ್ಪು ಮಾತ್ರವಲ್ಲ, ಬೆಳೆ ವಿಮೆ ಪ್ರಕ್ರಿಯೆಯಲ್ಲಿರುವ ಹಲವು … Read more

Tarpaulin Subsidy Scheme 2026- ರೈತರಿಗೆ ಕೃಷಿ ಇಲಾಖೆಯಿಂದ ಟಾರ್ಪಾಲಿನ್ ವಿತರಣೆಗೆ ಅರ್ಜಿ ಆಹ್ವಾನ

ರೈತರ ಬೆಳೆ ರಕ್ಷಣೆಗೆ ಕೃಷಿ ಇಲಾಖೆಯು 2026ನೇ ಸಾಲಿನ ‘ಟಾರ್ಪಾಲಿನ್ ಸಹಾಯಧನ ಯೋಜನೆ’ಗೆ (Tarpaulin Subsidy Scheme 2026) ಅರ್ಜಿ ಕರೆದಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ತೀವ್ರ ಬಿಸಿಲು ಇತ್ಯಾದಿ ನೈಸರ್ಗಿಕ ಅವಘಡಗಳಿಂದ ರೈತರ ಬೆಳೆ ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ‘ಟಾರ್ಪಾಲಿನ್ ಸಹಾಯಧನ ಯೋಜನೆ – 2026’ (Tarpaulin Subsidy Scheme 2026) ಅನ್ನು ಜಾರಿಗೊಳಿಸಿದೆ. ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುವ ಟಾರ್ಪಾಲಿನ್ … Read more

error: Content is protected !!