Karnataka Weather Rain Forecast: ಮಾರ್ಚ್ 16ರಿಂದ ಈ ಜಿಲ್ಲೆಗಳಲ್ಲಿ ಮಳೆ | ಬಿಸಿಲಿನ ತಾಪದ ನಡುವೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ

Karnataka Weather Rain Forecast: ಮಾರ್ಚ್ 16ರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ. ಸಂಪೂರ್ಣ ಮಾಹಿತಿ ನೋಡಿ… ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಜನಸಾಮಾನ್ಯರು ಕಂಗೆಟ್ಟಿರುವ ಸಮಯದಲ್ಲೇ ಇದೀಗ ಸ್ವಲ್ಪ ನಿರಾಳತೆ ನೀಡುವ ಸುದ್ದಿ ಬಂದಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ ಮಾರ್ಚ್ 16ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಎರಡು ವಾರಗಳಿಂದ … Read more

Gas Cylinder Delivery Delay: ಗ್ಯಾಸ್ ಸಿಲಿಂಡರ್ ಸಕಾಲಕ್ಕೆ ಪಡೆಯಲು ಜಸ್ಟ್ ಹೀಗೆ ಮಾಡಿ | ಹೊಸ ಬುಕ್ಕಿಂಗ್ ನಿಯಮದ ಮಾಹಿತಿ

Gas Cylinder Delivery Delay: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೂ ಮನೆಗೆ ಡೆಲಿವರಿ ಆಗಿಲ್ಲವೇ? ಸಿಲಿಂಡರ್ ಬರದಿದ್ದರೆ ಹೇಗೆ ದೂರು ನೀಡಬೇಕು? ಹೊಸ ಬುಕಿಂಗ್ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ… ಗ್ಯಾಸ್ ಸಿಲಿಂಡರ್ (LPG Gas Cylinder) ಬುಕ್ ಮಾಡಿದ ನಂತರ ದಿನಗಳು ಕಳೆದರೂ ಮನೆಗೆ ತಲುಪದಿದ್ದರೆ ಬಹುತೇಕ ಜನರು ಏನು ಮಾಡಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಾರೆ. ಏಜೆನ್ಸಿಗೆ ಕರೆ ಮಾಡಿದರೂ ಸ್ಪಷ್ಟ ಉತ್ತರ ಸಿಗುವುದಿಲ್ಲ, ‘ಸ್ಟಾಕ್ ಇಲ್ಲ’, ‘ನಾಳೆ ಬರುತ್ತದೆ’ ಎಂಬ ಉತ್ತರ ಮಾತ್ರ … Read more

Karnataka 7 Days Weather Forecast: ಹೆಚ್ಚುತ್ತಿರುವ ಬಿಸಿಲಿನ ಝಳದ ನಡುವೆ ಮಳೆಯ ಮುನ್ಸೂಚನೆ | ಕರ್ನಾಟಕದ ಮುಂದಿನ 7 ದಿನಗಳ ಹವಾಮಾನ ವರದಿ

Karnataka 7 Days Weather Forecast: ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ, ಕೆಲ ಜಿಲ್ಲೆಗಳಲ್ಲಿ 40ಲಿಅ ದಾಖಲೆ. ಮಾರ್ಚ್ 16 ರಿಂದ 19ರ ನಡುವೆ ಕೆಲವೆಡೆ ಮಳೆಯ ಮುನ್ಸೂಚನೆ. ಸಂಪೂರ್ಣ ಹವಾಮಾನ ಮಾಹಿತಿ ಇಲ್ಲಿದೆ… ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಈಗಾಗಲೇ ಬೇಸಿಗೆಯ ಕಠಿಣತೆಯನ್ನು ಅನುಭವಿಸಲು ಆರಂಭಿಸಿದ್ದಾರೆ. ವಿಶೇಷವಾಗಿ ಮಧ್ಯಾಹ್ನ ಸಮಯದಲ್ಲಿ ಹೊರಗೆ ಸಂಚರಿಸುವುದು ಕಷ್ಟವಾಗುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಡುವೆ India Meteorological Department (IMD) ಬೆಂಗಳೂರು ಕೇಂದ್ರವು ಮುಂದಿನ … Read more

LPG Cylinder Booking New Rule: ಸಿಲಿಂಡರ್ ಬುಕ್ ಮಾಡುವವರಿಗೆ ಹೊಸ ನಿಯಮ | ಕೇಂದ್ರ ಸರ್ಕಾರದ ಮಹತ್ವದ ಆದೇಶ

LPG Cylinder Booking New Rule: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ. ಇನ್ನು ಒಂದು ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್’ಗೆ ಹೊಸ ನಿಯಮ ಜಾರಿಗೊಳಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ… ದೇಶದ ಕೋಟ್ಯಾಂತರ ಮನೆಗಳಿಗೆ ಅಡುಗೆಗೆ ಅಗತ್ಯವಾದ ಅಡುಗೆ ಅನಿಲ (LPG Gas Cylinder) ಪೂರೈಕೆ ಸರಾಗವಾಗಿ ನಡೆಯುವಂತೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಸಂಗ್ರಹ, ಕಾಳಸಂತೆ ಮತ್ತು ಅನಗತ್ಯ ಬುಕ್ಕಿಂಗ್ ಸಮಸ್ಯೆಗಳನ್ನು ತಡೆಯುವ ಉದ್ದೇಶದಿಂದ ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ … Read more

Karnataka Weather Update: ಸುಡುಬಿಸಿಲಿನ ಮಧ್ಯೆ ಭಾರಿ ಮಳೆ ಎಂಟ್ರಿ | ಕರ್ನಾಟಕದ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

Karnataka Weather Update: ಮಾರ್ಚ್ 15ರವರೆಗೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಗಾಳಿ, ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ… ಮಾರ್ಚ್ ತಿಂಗಳು ಆರಂಭವಾಗುತ್ತಿವಾಗುತ್ತಿದ್ದಂತೆಯೇ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯ ಭಾಗದಲ್ಲಿ ಬೇಸಿಗೆಯ ತೀವ್ರತೆ ಹೆಚ್ಚಾಗುವುದು ಕಂಡುಬರುತ್ತದೆ. ಆದರೆ ಈ ಬಾರಿ ಮಾರ್ಚ್ ಮೊದಲ ವಾರದಲ್ಲೇ ಸುಡುಬಿಸಿಲು (Summer Heat) ತೀವ್ರವಾಗಿದ್ದು ಜನರು ಈಗಾಗಲೇ ಉಷ್ಣತೆಯ … Read more

Zero Interest Crop Loan: 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲ ವಿತರಣೆ | ಈ ಸಾಲ ಪಡೆಯೋದು ಹೇಗೆ?

Zero Interest Crop Loan: 2026-27ರಲ್ಲಿ 38 ಲಕ್ಷ ರೈತರಿಗೆ ₹30 ಸಾವಿರ ಕೋಟಿ ಶೂನ್ಯ ಬಡ್ಡಿ ಕೃಷಿ ಸಾಲ ವಿತರಣೆ ಗುರಿ ಘೋಷಣೆ. ₹5 ಲಕ್ಷವರೆಗೆ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ. ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಕ್ಷೇತ್ರವು ಅತ್ಯಂತ ಪ್ರಮುಖವಾದುದು. ರೈತರು ಉತ್ಪಾದಿಸುವ ಆಹಾರ ಧಾನ್ಯಗಳೇ ಸಮಾಜದ ಬದುಕಿಗೆ ಆಧಾರ. ಈ ಕಾರಣದಿಂದಲೇ ಸರ್ಕಾರಗಳು ಕಾಲಕಾಲಕ್ಕೆ ರೈತರಿಗೆ ವಿವಿಧ ರೀತಿಯ ನೆರವು ಹಾಗೂ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ. … Read more

Karnataka Budget 2026-27: 2026-27 ರಾಜ್ಯ ಬಜೆಟ್: ಸಂಪೂರ್ಣ ಪಿಡಿಎಫ್ ಕಾಪಿ ಬಿಡುಗಡೆ | ಡೈರೆಕ್ಟ್ ಡೌನ್‌ಲೋಡ್ ಲಿಂಕ್ ಇಲ್ಲಿದೆ…

Karnataka Budget 2026-27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ರಾಜ್ಯದ 2026-27 ಬಜೆಟ್‌ನ ಸಂಪೂರ್ಣ ಪಿಡಿಎಫ್ ಬಿಡುಗಡೆ. ಅಧಿಕೃತ ಬಜೆಟ್ ಪ್ರತಿಯನ್ನು ಇಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಿ… ಕರ್ನಾಟಕದ ಜನತೆಗೆ ಅತ್ಯಂತ ಮಹತ್ವದ ದಿನವಾಗಿರುವ ಮಾರ್ಚ್ 6, 2026ರಂದು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ Siddaramaiah ಅವರು ರಾಜ್ಯದ ‘2026-27ನೇ ಸಾಲಿನ ಬೃಹತ್ ಆಯವ್ಯಯ (State Budget 2026-27)’ವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ‘ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ’ ಎಂಬ ಧ್ಯೇಯವಾಕ್ಯದಡಿ ಮಂಡನೆಯಾದ … Read more

Holi Hunnime Chandra Grahana: ಹೋಳಿ ದಿನ ಚಂದ್ರ ಗ್ರಹಣ: ಗ್ರಹಣ ಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

Holi Hunnime Chandra Grahana: ಹೋಳಿ ಹಬ್ಬದ ದಿನ ಸಂಭವಿಸುವ ಚಂದ್ರ ಗ್ರಹಣದ ಮಹತ್ವ ಏನು? ಗ್ರಹಣ ಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ… ಹೋಳಿ ಹಬ್ಬ (Holi Festival) ಅಂದ್ರೆ ಬಣ್ಣಗಳ ಹಬ್ಬ, ಸಂತೋಷದ ಹಬ್ಬ, ಅಗ್ನಿಯ ಮೂಲಕ ಅಶುಭವನ್ನು ದಹಿಸುವ ಒಂದು ಪವಿತ್ರ ಆಚರಣೆ. ಈ ಹಬ್ಬದ ಪ್ರಮುಖ ಆಚರಣೆ ಎಂದರೆ ಹೋಳಿ ಹುಣ್ಣಿಮೆ ದಿನ ಸಾಯಂಕಾಲ ಬೆಂಕಿ ಹಚ್ಚಿ, ಅದನ್ನು ಸುತ್ತುವರಿದು ಪ್ರಾರ್ಥನೆ ಮಾಡುವುದು. ಆದರೆ ಈ ಬಾರಿಯ … Read more

March 2026 RBI Bank Holidays: ಮಾರ್ಚ್’ನಲ್ಲಿ ಸಾಲು-ಸಾಲು ಹಬ್ಬಗಳು; 18 ದಿನ ಭರ್ಜರಿ ರಜೆ | ಹಾಲಿಡೇ ಲಿಸ್ಟ್ ಇಲ್ಲಿದೆ…

March 2026 RBI Bank Holidays: ಮಾರ್ಚ್ 2026ರಲ್ಲಿ 18 ದಿನಗಳ ಬ್ಯಾಂಕ್ ರಜೆ: ಹೋಳಿ, ಯುಗಾದಿ, ರಂಜಾನ್, ಈದ್, ರಾಮನವಮಿ, ಮಹಾವೀರ ಜಯಂತಿ ಹಿನ್ನೆಲೆ ಆರ್‌ಬಿಐ ಪ್ರಕಟಿಸಿದ ಸಂಪೂರ್ಣ ರಜೆಪಟ್ಟಿ ಇಲ್ಲಿದೆ… ಮಾರ್ಚ್ ತಿಂಗಳು ಎಂದರೆ ಭಾರತದಲ್ಲಿ ಹಬ್ಬಗಳ ಸಂಭ್ರಮ, ಬಣ್ಣಗಳ ಹಬ್ಬ, ಧಾರ್ಮಿಕ ಆಚರಣೆಗಳು, ಮತ್ತು ಜೊತೆಗೆ ಹಣಕಾಸು ವರ್ಷದ (Financial Year) ಕೊನೆಯ ತಿಂಗಳು ಎಂಬ ವಿಶೇಷತೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ಹಲವು ದಿನಗಳ ರಜೆ (Bank Holidays) ಘೋಷಣೆಯಾಗುತ್ತದೆ. Reserve Bank … Read more

Karnataka March-April Heatwave: ಕರ್ನಾಟಕದಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ಬೆಂಕಿ ಬಿಸಿಲು | ಹವಾಮಾನ ಇಲಾಖೆ ಕಟ್ಟೆಚ್ಚರ

Karnataka March-April Heatwave: ಕರ್ನಾಟಕದಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ಬೆಂಕಿ ಬಿಸಿಲು ಹೆಚ್ಚಳದ ಎಚ್ಚರಿಕೆ. ಹಲವು ಜಿಲ್ಲೆಗಳಲ್ಲಿ ತಾಪಮಾನ 42-45°C ತಲುಪುವ ಸಾಧ್ಯತೆ. ಹವಾಮಾನ ಇಲಾಖೆ ಸೂಚನೆ, ಆರೋಗ್ಯ ಸಲಹೆಗಳು ಇಲ್ಲಿವೆ… ಕರ್ನಾಟಕದಲ್ಲಿ ಈ ಬಾರಿ ಬೇಸಿಗೆ (Summer Season) ತನ್ನ ನಿಜಸ್ವರೂಪ ತೋರಿಸಲು ಇನ್ನೂ ಸ್ವಲ್ಪ ಸಮಯವಿದ್ದರೂ, ಬಿಸಿಲಿನ ತೀವ್ರತೆ ಈಗಾಗಲೇ ಹೆಚ್ಚಾಗಿದೆ. ರಾಜ್ಯದ ಹಲವೆಡೆ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದ್ದು, ಮುಂಬರುವ ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ‘ಬೆಂಕಿ ಬಿಸಿಲು’ (Heat Wave) ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು India … Read more

error: Content is protected !!