Pan Card for a Minor- 18 ವಯಸ್ಸಿನ ಒಳಗಿನ ಮಕ್ಕಳಿಗೂ ಇನ್ಮುಂದೆ ಪ್ಯಾನ್ ಕಾರ್ಡ್ ಕಡ್ಡಾಯ | ಇದರ ಪ್ರಯೋಜನವೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ Pan Card for a Minor

WhatsApp Group Join Now Telegram Group Join Now ಯಾವುದೇ ಹಣಕಾಸು ವ್ಯವಹಾರಗಳನ್ನು (Finance Issues) ಮಾಡಲು ಪ್ರತಿಯೊಬ್ಬರಿಗೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಇನ್ನು ಮುಂದೆ 18 ವಯಸ್ಸಿನ ಒಳಗಿನ ಮಕ್ಕಳಿಗೂ ಕೂಡ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಮಾಡಿದ್ದು, ಇದರ ಪ್ರಯೋಜನಗಳೇನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ಅಪ್ರಾಪ್ತ ವಯಸ್ಸಿನವರಿಗೂ ಪಾನ್ ಕಾರ್ಡ್ ಭಾರತದಲ್ಲಿ ಎಲ್ಲಾ ತೆರಿಗೆದಾರರು (Tax Payers) ಪ್ರತಿಯೊಂದು … Read more

ಕರ್ನಾಟಕ ವಿಧಾನಸಭೆಯ ವಿವಿಧ ಹುದ್ದೆಗಳಿಗೆ 4th, 7th, 10th ಹಾಗೂ ಪದವೀಧರರಿಂದ ಅರ್ಜಿ ಆಹ್ವಾನ Karnataka Assembly Recruitment 2024

WhatsApp Group Join Now Telegram Group Join Now Karnataka Assembly Recruitment 2024 : ಕರ್ನಾಟಕ ವಿಧಾನಸಭೆಯಲ್ಲಿ (Vidhana Soudha) ಸಹಾಯಕರು, ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು; 7ನೇ ತರಗತಿ ಪಾಸಾದವರಿಂದ ಪದವೀಧರರ ವರೆಗೂ ಅರ್ಜಿ ಸಲ್ಲಸಲು ಅವಕಾಶ ನೀಡಲಾಗಿದೆ. ಹುದ್ದೆಗೆ ಅನುಗುಣವಾದ ವಿದ್ಯಾರ್ಹತೆ ಹೊಂದಿದವರು ಅಂಚೆ ಮೂಲಕ ಅರ್ಜಿ ಸಲ್ಲಿಸಲು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಹುದ್ದೆಗಳ ವಿವರ ಕರ್ನಾಟಕ ವಿಧಾನಸಭೆಯಲ್ಲಿ ವಿವಿಧ ಪದನಾಮದ ಒಟ್ಟು 37 ಹುದ್ದೆಗಳು ಖಾಲಿ ಇದ್ದು; … Read more

ಮಧುಮೇಹಿಗಳಿಗೆ ‘ಬೆಲ್ಲ’ ಆರೋಗ್ಯಕಾರಿಯೇ? | ಕಹಿಸತ್ಯ ಬಿಚ್ಚಿಟ್ಟ ಹೊಸ ಸಂಶೋಧನೆ Jaggery Poison for Diabetes Patients

WhatsApp Group Join Now Telegram Group Join Now Jaggery Poison for Diabetes Patients : ‘ನೈಸರ್ಗಿಕ ಸಿಹಿ’ (Natural sweetness) ಎಂದು ನಂಬಲಾಗಿರುವ ಬೆಲ್ಲ ಸೇವೆನೆ ಮಧುಮೇಹಿ ರೋಗಿಗಳಿಗೆ ಉತ್ತಮವೇ? ಬಹಳಷ್ಟು ಮಧುಮೇಹಿಗಳು ಬೆಲ್ಲ ಆರೋಗ್ಯಕಾರಿ, ಬೆಲ್ಲ ಔಷಧಿಯುಕ್ತ, ಬೆಲ್ಲ ನೈಸರ್ಗಿಕ ಸಿಹಿ ಎಂದೆಲ್ಲ ನಂಬಿದ್ದಾರೆ. ಹಲವು ಖನಿಜಾಂಶಗಳನ್ನು ಹೊಂದಿರುವ ಬೆಲ್ಲ ಮಧುಮೇಹಿ ಅಲ್ಲದವರಿಗೆ ಸಕ್ಕರೆಗಿಂತ ಉತ್ತಮ. ಜೀರ್ಣಕ್ರಿಯೆಗೆ ಪರಿಣಾಮಕಾರಿ. ಆದರೆ, ಮಧುಮೇಹಿಗಳಿಗೆ ಸಕ್ಕರೆ ಮತ್ತು ಬೆಲ್ಲ ಎರಡೂ ವಿಷವೇ ಅನ್ನುತ್ತದೆ ಇತ್ತೀಚಿನ … Read more

ಸಣ್ಣ ರೈತರಿಗೆ 3 ಲಕ್ಷ ರೂಪಾಯಿ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್‌ | ರಾಜ್ಯ ಕೃಷಿ ಆಯುಕ್ತರ ಮಹತ್ವದ ಪ್ರಕಟಣೆ Kisan Credit Card Loan Scheme

WhatsApp Group Join Now Telegram Group Join Now Kisan Credit Card Loan Scheme : ಕೃಷಿ ಮತ್ತು ಪಶುಪಾಲನಾ (Agriculture and Animal Husbandry) ಚಟುವಟಿಕೆಗಳಿಗೆ ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card – KCC) ಯೋಜನೆ ಜಾರಿಗೆ ತಂದಿದ್ದು; ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಕಮ್ಮಿ ಬಡ್ಡಿಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಕೃಷಿಗಾಗಿ 3 ಲಕ್ಷ ರೂಪಾಯಿ ವರೆಗೂ ಸಾಲ ಪಡೆಯಬಹುದು. … Read more

8, 9 ಮತ್ತು 10ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ಸುಪ್ರೀಂ ಕೋರ್ಟ್ ತಡೆ Supreme Court stay on 8th, 9th and 10th class board exam

WhatsApp Group Join Now Telegram Group Join Now Supreme Court stay on 8th, 9th and 10th class board exam : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 8, 9 ಹಾಗೂ 10ನೇ ತರಗತಿಗಳ ಅರ್ಧ ವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು (half yearly board exam) ಪ್ರಕಟಿಸದಂತೆ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಖಡಕ್ ಆದೇಶ ಹೊರಡಿಸಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬೋರ್ಡ್ ಪರೀಕ್ಷೆ ನಡೆಸಲಾಗಿತ್ತು. ಬಾಕಿ … Read more

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗೆ ಅರ್ಜಿ ಆಹ್ವಾನ | ಮಾಸಿಕ ₹60,000+ ವೇತನ Rajiv Gandhi Panchayat Raj Fellowship 2024

WhatsApp Group Join Now Telegram Group Join Now Rajiv Gandhi Panchayat Raj Fellowship 2024 : ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಆಯುಕ್ತರ ಕಚೇರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ರಾಜ್ಯ ಸರ್ಕಾರದ (Government of Karnataka) ವತಿಯಿಂದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಮತ್ತು ಅನುಭವವುಳ್ಳ ಯುವ ವೃತ್ತಿಪರರು ಅರ್ಜಿ ಸಲ್ಲಸಬಹುದಾಗಿದೆ. ರಾಜೀವ್ ಗಾಂಧಿ ಪಂಚಾಯತ್ ರಾಜ್ … Read more

ನೌಕರರ ಪಿಂಚಣಿ ಯೋಜನೆ ನಿಯಮ ಬದಲು | ಇನ್ಮುಂದೆ ಎಲ್ಲಿಯಾದರೂ ಪಡೆಯಬಹುದು ಪಿಂಚಣಿ EPS pensioners can get pension from anywhere

WhatsApp Group Join Now Telegram Group Join Now EPS pensioners can get pension from anywhere : ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಭವಿಷ್ಯ ನಿಧಿ ಮಂಡಳಿ (Provident Fund Board) ನಡೆಸುವ 1995ರ ಅಡಿಯ ನೌಕರರ ಪಿಂಚಣಿ ಯೋಜನೆಯ (Employee Pension Schem – EPS) ಪಿಂಚಣಿದಾರರು ಜನವರಿಯಿಂದ ಭಾರತದಾದ್ಯಂತ ಯಾವುದೇ ಬ್ಯಾಂಕ್ ಅಥವಾ ಶಾಖೆಯಿಂದ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಪಿಎಫ್ ಮಂಡಳಿ ಅಧೀನದ 78 ಲಕ್ಷ … Read more

ಕಡಿಮೆ ಬೆಲೆ ಹೆಚ್ಚು ವ್ಯಾಲಿಡಿಟಿಯ BSNL ಹೊಸ ರೀಚಾರ್ಜ್ ಯೋಜನೆಗಳು BSNL low price high validity new recharge plans

WhatsApp Group Join Now Telegram Group Join Now BSNL low price high validity new recharge plans : ಸರ್ಕಾರಿ ಸ್ವಾಮ್ಯದ BSNL (Bharat Sanchar Nigam Limited) ಕಳೆದುಕೊಂಡ ತನ್ನ ಗತವೈಭವವನ್ನು ಮರಳಿ ಸ್ಥಾಪಿಸಲು ಗ್ರಾಹಕರ ಕೈಗೆಟುಕುವ ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು (New recharge plans) ಲೋಕಾರ್ಪಣೆ ಮಾಡುತ್ತಿದೆ. ಎರಡು ಹೊಸ ರೀಚಾರ್ಜ್ ಯೋಜನೆಗಳು ಲಾಂಚ್ ಈಗಾಗಲೇ BSNL ಗ್ರಾಹಕರನ್ನು ಸೆಳೆಯಲು 4G, 5G ನೆಟ್‌ವರ್ಕ್ ಸೇವೆ ಆರಂಭಿಸುತ್ತಿದ್ದು; ಇದೀಗ … Read more

ರಾಜ್ಯ ಸರ್ಕಾರಿ ನೌಕರರಿಗಿನ್ನು ₹1.2 ಲಕ್ಷದ ವರೆಗೆ ಪಿಂಚಣಿ | ಸರ್ಕಾರದ ವಿಸ್ತ್ರತ ಆದೇಶ ಪ್ರತಿ ಇಲ್ಲಿದೆ… Govt Employees Pension Revision Order

WhatsApp Group Join Now Telegram Group Join Now Govt Employees Pension Revision Order : ರಾಜ್ಯ ಸರ್ಕಾರದ (Karnataka State Government) ನೀತಿ ನಿರ್ಣಯದಂತೆ, ದಿನಾಂಕ: 22-07-2024ರ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ (State Government Employees) ವೇತನ ಶ್ರೇಣಿಗಳು ಮತ್ತು ಪಿಂಚಣಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿದೆ. ಮುಂದುವರೆದು, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ಅವಕಾಶಗಳಂತೆ ಪರಿಷ್ಕೃತ ವೇತನ ಶ್ರೇಣಿಗಳು … Read more

SSLC, PUC ಪಾಸಾದವರಿಗೆ ಭಾರತೀಯ ವಾಯುಪಡೆ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ Indian Air Force Lower Division Clerk Recruitment 2024

WhatsApp Group Join Now Telegram Group Join Now Indian Air Force Lower Division Clerk Recruitment 2024 : ಭಾರತೀಯ ವಾಯುಪಡೆಯು ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಗ್ರೂಪ್ ‘ಸಿ’ ಸಿವಿಲಿಯನ್ (Group ‘C’ Civilian) ಹುದ್ದೆಗಳಾದ ಹಿಂದಿ ಟೈಪಿಸ್ಟ್ (Hindi Typist), ಲೋವರ್ ಡಿವಿಷನ್ ಕ್ಲರ್ಕ್ (Lower Division Clerk -LDC)ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ಮತ್ತು 12ನೇ ತರಗತಿ ಪಾಸಾಗಿರುವ … Read more

error: Content is protected !!