ಕರ್ನಾಟಕದ ರೈತರಿಗೆ ಸಾಲಮನ್ನಾ ಭಾಗ್ಯ | ರಾಜ್ಯ ಸರಕಾರದ ನಿಲುವೇನು? Raitara Sala Manna
Raitara Sala Manna : ಬಹಳ ವರ್ಷಗಳಿಂದ ಕೇಳಿ ಬರುತ್ತಿರುವ ಸಾಲಮನ್ನಾ ಆಗ್ರಹ ಮತ್ತೆ ಕೇಳಲಾರಂಭಿಸಿದೆ. ಈಚೆಗೆ ನೆರೆಯ ತೆಲಂಗಾಣ ಸರಕಾರ (Telangana State Govt) ಆ ರಾಜ್ಯ ಪ್ರತಿಯೊಬ್ಬ ರೈತರ ತಲಾ 2 ಲಕ್ಷ ರೂಪಾಯಿ ಸಾಲ ಮನ್ನಾ ಯೋಜನೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ರೈತರಿಗೆ ಸಾಲಮನ್ನಾ ಭಾಗ್ಯ ಯಾವಾಗ ಸಿಗುತ್ತೇ? ಎಂಬ ನಿರೀಕ್ಷೆಗಳು ಹೆಚ್ಚಾಗಿವೆ. WhatsApp Group Join Now Telegram Group Join Now 2023-24ನೇ ಸಾಲಿನಲ್ಲಿ ರಾಜ್ಯಾದ್ಯಂತ ಬರಗಾಲ (Drought) … Read more