18 Lakh Pension Stopped: ರಾಜ್ಯದಲ್ಲಿ 18 ಲಕ್ಷಕ್ಕೂ ಹೆಚ್ಚು ಜನರ ಪಿಂಚಣಿ ಬಂದ್ | ಫಲಾನುಭವಿಗಳಿಗೆ ಮಹತ್ವದ ಮಾಹಿತಿ

18 Lakh Pension Stopped: ರಾಜ್ಯದಲ್ಲಿ 18.97 ಲಕ್ಷಕ್ಕೂ ಹೆಚ್ಚು ಜನರ ಸಾಮಾಜಿಕ ಭದ್ರತಾ ಪಿಂಚಣಿ ಸ್ಥಗಿತವಾಗಿದೆ. ಪಿಂಚಣಿ ಯಾಕೆ ನಿಂತಿದೆ? ಯಾವ ದಾಖಲೆ ಸಲ್ಲಿಸಬೇಕು? ನಾಡ ಕಚೇರಿಯಲ್ಲಿ ಮಾಹಿತಿ ಸಿಗುತ್ತಿದೆಯೇ? ಸಂಪೂರ್ಣ ವಿವರ ಇಲ್ಲಿದೆ… ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಗಳ (Social Security Pension Scheme) ಫಲಾನುಭವಿಗಳಲ್ಲಿ ಸಾವಿರಾರು ಜನರಿಗೆ ಕಳೆದ ಕೆಲವು ತಿಂಗಳಿಂದ ಪಿಂಚಣಿ ಹಣ ಖಾತೆಗೆ ಜಮೆಯಾಗುತ್ತಿಲ್ಲ. ಇದನ್ನೂ ಓದಿ: SIR Status Check By SMS: ಎಸ್‌ಐಆರ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? … Read more

Karnataka Pension Scheme: ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನಕ್ಕೆ ಹೊಸ ನಿಯಮ | 18.45 ಲಕ್ಷ ಜನರಿಗೆ ಪೆನ್ಷನ್ ಬಂದ್!

Karnataka Pension Scheme: 18.45 ಲಕ್ಷ ಅನರ್ಹರ ಪಿಂಚಣಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ನಿಮ್ಮ ವೃದ್ಧಾಪ್ಯ ಅಥವಾ ವಿಧವಾ ವೇತನ ನಿಂತಿದ್ದರೆ ಮರುಪಡೆಯಲು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ… ಕರ್ನಾಟಕ ಸರ್ಕಾರವು ಮಾಸಾಶನ (Pension Scheme) ಪಡೆಯುತ್ತಿರುವ ಲಕ್ಷಾಂತರ ಜನರಿಗೆ ದೊಡ್ಡ ಶಾಕ್ ನೀಡಿದೆ. ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ಭಾರಿ ನಷ್ಟವನ್ನು ತಪ್ಪಿಸಲು ಕಠಿಣ ಫಿಲ್ಟರ್ ಪ್ರಕ್ರಿಯೆ ನಡೆಸಲಾಗಿದೆ. ನಕಲಿ ದಾಖಲೆ ನೀಡಿ ಸರ್ಕಾರದ ವೃದ್ಧಾಪ್ಯ ವೇತನ (Old Age Pension), ವಿಧವಾ ವೇತನ (Widow Pension) … Read more

error: Content is protected !!