Karnataka Labour Welfare Scheme- ಕಾರ್ಮಿಕರಿಗೆ 8 ಲಕ್ಷ ರೂ. ಸಹಾಯಧನ | ಯಾವೆಲ್ಲ ಕಾರ್ಮಿಕರಿಗೆ ಈ ಸೌಲಭ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ…
ಕಾರ್ಮಿಕರ ಕಲ್ಯಾಣ ಪರಿಹಾರವನ್ನು 8 ಲಕ್ಷ ರೂ.ಗೆ ಹೆಚ್ಚಿಸಿ (Karnataka Labour Welfare Scheme) ಸರ್ಕಾರ ಆದೇಶ ಹೊರಡಿಸಿದೆ. ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ… ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಹಲವು ಕಲ್ಯಾಣ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಪೈಕಿ ಮಕ್ಕಳ ಶಿಕ್ಷಣ ಸಹಾಯಧನ, ಮಾಸಿಕ ಪಿಂಚಣಿ ಯೋಜನೆ, ಅಪಘಾತ, ಸಾವು, ಗಂಭೀರ ರೋಗಗಳಿಗೆ ವೈದ್ಯಕೀಯ ನೆರವು, ಗರ್ಭಿಣಿಯರಿಗೆ ಸಹಾಯಧನ, ಕಾರ್ಮಿಕರ ಮಕ್ಕಳ ಮದುವೆ ಸಹಾಯಧನದಂತಹ ಹಲವು ಪರಿಹಾರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. … Read more